Monday, April 29, 2024
spot_imgspot_img
spot_imgspot_img

ಸರ್ವ ಧರ್ಮೀಯರ ಭಾವೈಕ್ಯತೆಯಲ್ಲಿ ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿಯ ಸತ್ಯನಾರಾಯಣ ಪೂಜೆ ಯಶಸ್ವಿ..!

- Advertisement -G L Acharya panikkar
- Advertisement -

ವಿಟ್ಲ : ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮೈರ ಕೇಪುವಿನ ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ, ಮೈರ ಇದರ ವತಿಯಿಂದ ” ಶ್ರೀ ಸತ್ಯನಾರಾಯಣ ಪೂಜೆ” 09-03-2024ನೇ ಶನಿವಾರ ಸಂಜೆ ಶ್ರೀ ದುರ್ಗಾ ಮಿತ್ರ ವೃಂದದ ರಂಗಮಂದಿರದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.

ಎಸ್. ಬಾಲಕೃಷ್ಣ ಕಾರಂತ ಎರುಂಬು ಇವರ ಪೌರೋಹಿತ್ಯದಲ್ಲಿ “ಶ್ರೀ ಸತ್ಯನಾರಾಯಣ ಪೂಜೆ”ಯು ದುರ್ಗಾ ಮಿತ್ರ ವೃಂದದ ಸದಸ್ಯರ ಪೂರ್ಣ ಸಹಕಾರದಲ್ಲಿ , ಊರಿನ ಮತ್ತು ಪರ ಊರ ಭಕ್ತಾದಿಗಳು , ಹಾಗೂ ಸರ್ವ ಧರ್ಮೀಯರ ನೆರವಿನಿಂದ ನಡೆಯಿತು. ಸಮಿತಿಯ ಅದ್ಯಕ್ಷರ,ಮತ್ತು ಸರ್ವ ಸದಸ್ಯರ ಮುತುವರ್ಜಿಯಿಂದ ಬಹಳ ವಿಜೃಂಭಣೆಯಿಂದ ನೆರವೇರಿತು.

ದುರ್ಗಾ ಸೇವಾ ಸಮಿತಿ ಮೈರ ,ಇದರ ಅಧ್ಯಕ್ಷರು ಜನಾರ್ಧನ ಕುಲಾಲ್ , ಕಾರ್ಯದರ್ಶಿ ರಾಜೇಶ್ ಮೈರ , ಕೋಶಾಧಿಕಾರಿ ದೀಕ್ಷಿತ್ ಕುಲಾಲ್ , ಹಾಗೂ ಸರ್ವ ಸದಸ್ಯರ ಶ್ರಮ‌ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.. ದುರ್ಗಾ ಮಿತ್ರ ವೃಂದದ ಎಲ್ಲಾ ಸರ್ವ ಸದಸ್ಯರು ಉಪಸ್ಥಿತಿ ಯಲ್ಲಿ ಹಾಗೂ ಊರಿನ ಭಕ್ತರ ಸಹಕಾರದಿಂದ ನಡೆಯಿತು…

- Advertisement -

Related news

error: Content is protected !!