ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ವತಿಯಿಂದ ಪ್ರಸ್ತುತ ಪಡಿಸಿದ ಶ್ರೀ ಕೃಷ್ಣ ವೇಷ ಪೋಟೋ ಸ್ಪರ್ಧೆ 2020 ರ ಫಲಿತಾಂಶಗಳ ವಿವರ.
ಪ್ರಥಮ-ಮಾಹಿ.ಎಲ್ ಇರಂದೂರು
ದ್ವಿತೀಯ- ಶಾರ್ವರಿ ಕೌಡಿಚ್ಚಾರು
ತೃತೀಯ-ಸಾನಿಧ್ಯ ಆಚಾರ್ಯ ಉಡುಪಿ
ಪ್ರೋತ್ಸಾಹಕರ:-
ಶ್ರೀ ಕೃಷ್ಣ ವೇಷ ಫೋಟೊ ಸ್ಪರ್ಧೆಯಲ್ಲಿ ತೀರ್ಪುಗಾರರಿಂದ ಮೆಚ್ಚುಗೆ ಗಳಿಸಿ ಆಯೋಜಕರಿಂದ ವಿಶೇಷ ಬಹುಮಾನಕ್ಕೆ ಆಯ್ಕೆಯಾದ ಒಂದು ವರ್ಷದ ಒಳಗಿನ ಮಕ್ಕಳ ಭಾವಚಿತ್ರಗಳು.
ಸ್ಪರ್ಧೆಯ ಫಲಿತಾಂಶ ನಿರ್ಣಯದ ಕಾರ್ಯಕ್ರಮವನ್ನು ಶಿವಂ ಡ್ಯಾನ್ಸ್ ಅಕಾಡೆಮಿ ಇದರ ಕಛೇರಿಯಲ್ಲಿ 21-8-2020 ರಂದು ನಡೆಸಲಾಯಿತು.
ಎಂ ಸುಧೀರ್ ಕುಮಾರ್ ಶೆಟ್ಟಿ. (ಸೌತ್ ಕೆನರಾ ಪೋಟೋ ಗ್ರಾಪಿಕ್ಸ್ ಅಸೋಸಿಯೇಷನ್ ದ.ಕ)
ರಾಜೇಶ್ ವಿಟ್ಲ.(ಆರ್.ಕೆ.ಆರ್ಟ್ಸ್ ವಿಟ್ಲ.)
ಟೀಲಾಕ್ಷ (ನಿರ್ದೇಶಕರು ತತ್ವ ಸ್ಕೂಲ್ ಆಫ್ ಆರ್ಟ್.)ತೀರ್ಪುಗಾರರಾಗಿ ಸಹಕರಿಸಿದರು.
ಶಿವಂ ಡ್ಯಾನ್ಸ್ ಅಕಾಡೆಮಿ ಯ ನಿರ್ದೇಶಕರಾದ ಸುಧೀರ್ ನಾಯ್ಕ ,ಮಹೇಶ್ ಕುಮಾರ್, ಶ್ವೇತಾ ಎಂ, ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳಿಗೆ , ವಿಜೇತರಿಗೆ ಅಭಿನಂದನೆಗಳು.
ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು 30/8/2020 ರಂದು ಸಂಸ್ಥೆಯ ಕಛೇರಿಯಲ್ಲಿ ವಿತರಿಸಲಾಗವುದು ಎಂದು ಶಿವಂ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕರಾದ ಸುಧೀರ್ ನಾಯ್ಕ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗೆ:-8197500192, 9686415107