Friday, April 19, 2024
spot_imgspot_img
spot_imgspot_img

? *ಸಿದ್ದರಾಮಯ್ಯ ಮೈಮೇಲೆ ಬಿಸಿ ಎಣ್ಣೆ* ? *ಪಂಜಿನ ಮೆರವಣಿಗೆ ವೇಳೆ ನೂಕುನುಗ್ಗಲು*

- Advertisement -G L Acharya panikkar
- Advertisement -

ಬೆಂಗಳೂರು ನಿನ್ನೆ ಸಂಜೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಭವನದಿಂದ ಮೌರ್ಯವೃತ್ತದ ಕಡೆಗೆ ಪಂಜಿನ ಮೆರವಣಿಗೆಯನ್ನೂ ಮಾಡಿದರು. ಈ ವೇಳೆ ನೂಕುನುಗ್ಗಲು ಉಂಟಾದ ಹಿನ್ನೆಲೆ ಸಿದ್ದರಾಮಯ್ಯ ಮೈಮೇಲೆ ಬಿಸಿ ಎಣ್ಣೆ ಚೆಲ್ಲಿದೆ.

ತಕ್ಷಣವೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಮುಖಂಡರು ಬಿಸಿ ಎಣ್ಣೆಯನ್ನ ಒರೆಸಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದ್ದು ಅಲ್ಲಿದ್ದ ಎಲ್ಲರೂ ಕೆಲಕ್ಷಣ ಗಾಬರಿಗೊಂಡಿದ್ದರು ಎನ್ನುವ ಮಾಹಿತಿ ಇದೆ.

- Advertisement -

Related news

error: Content is protected !!