Saturday, April 27, 2024
spot_imgspot_img
spot_imgspot_img

ಗಾನ ಗಂಧರ್ವ ಎಸ್​​ಪಿ ಬಾಲಸುಬ್ರಣ್ಯಂ ನಿಧನಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂತಾಪ

- Advertisement -G L Acharya panikkar
- Advertisement -

ನವದೆಹಲಿ: ಗಾನ ಗಂಧರ್ವ ಎಸ್​​ಪಿ ಬಾಲಸುಬ್ರಣ್ಯಂ ನಿಧನಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂತಾಪ ಸೂಚಿಸಿದ್ದಾರೆ.ಈ ಬಗ್ಗೆ ತಮ್ಮ ಟ್ವಿಟರ್​​ ಖಾತೆಯಲ್ಲಿ ಬರೆದುಕೊಂಡಿರುವ ಅವರು​.

ಎಸ್​​.ಪಿ ಬಾಲಸುಬ್ರಮಣ್ಯಂ ಅವರ ನಿಧನದಿಂದ ದುಃಖ ತಪ್ತರಾಗಿರುವ ಎಸ್​​ಪಿಬಿ ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ನನ್ನ ಸಂತಾಪಗಳು ಎಂದಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಹಾಡುವ ಮೂಲಕ ಎಸ್​​ಪಿಬಿ ಕೋಟಿ ಹೃದಯಗಳನ್ನು ತಲುಪಿದ್ದಾರೆ. ಅವರ ಧ್ವನಿ ಎಂದಿಗೂ ಶಾಶ್ವತ ಅಂತ ಟ್ವೀಟ್​ ಮಾಡಿದ್ದಾರೆ.

- Advertisement -

Related news

error: Content is protected !!