- Advertisement -
- Advertisement -
ಸುರತ್ಕಲ್ ಇಡ್ಯಾ ಗ್ರಾಮದ ಆಶ್ರಯ ಕಾಲೋನಿ ನಿವಾಸಿ ತಿಲೋತ್ತಮ ಎನ್ನುವವರು ತುಂಬಾ ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಮನೆಯಲ್ಲಿ ಹಣದ ಸಮಸ್ಯೆ ಎದ್ದು, ಇವರಿಗೆ ತೀವ್ರವಾಗಿ ಕಿಡ್ನಿ ಸಮಸ್ಯೆಯೆಯಾಗಿದ್ದು ಇವರನ್ನು ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರ ಕುಟುಂಬಕ್ಕೆ ಆಸ್ಪತ್ರೆ ವೆಚ್ಚ ತೀರಿಸಲು ಸಾಧ್ಯವಾಗದ ಕಾರಣ ಇವರಿಗೆ ಸಹಾಯ ಹಸ್ತದ ಆವಶ್ಯಕತೆ ಇರುತ್ತದೆ. ಯಾರಾದರೂ ಸಹಾಯ ಧನ ಮಾಡುವವರಿದ್ದರೆ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ.
ಹೆಸರು: ಲೋಲಕ್ಷಿ Account number: 4817101003780
Branch : Mangalore katipalla
Bank : Canara Bank
IFSC : CNRB0004817
- Advertisement -