Friday, May 17, 2024
spot_imgspot_img
spot_imgspot_img

ಬೈಕ್ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ; ಯುವಕ ಮೃತ್ಯು..!

- Advertisement -G L Acharya panikkar
- Advertisement -

ಬೈಕ್ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ ಘಟನೆ ಕೇರಳದ ಕುಳ್ಳಾರ್‍ ಎಂಬಲ್ಲಿ ನಡೆದಿದೆ.

ಮೃತಪಟ್ಟ ಯುವಕ ಕುಳ್ಳಾರಿನ ಅಶ್ರಫ್-ಜಮೀಲಾ ದಂಪತಿಯ ಪುತ್ರ ಅಸ್ಕರ್ (21) ಎಮದು ಗುರುತಿಸಲಾಗಿದೆ.

ಕುಳ್ಳಾರ್‍ ಮುಸ್ಲಿಂಜಮಾತ್ ಮಸೀದಿ ಬಳಿ ಅಪಘಾತ ಸಂಭವಿಸಿದೆ. ಉಪವಾಸ ಮುರಿಯಲು ಆಹಾರ ಖರೀದಿಸಿ ಮನೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಕ್ಷಣ ಆತನ ಬಳಿಗೆ ಧಾವಿಸಿದವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಸಾವನ್ನಪ್ಪಿದರು.

- Advertisement -

Related news

error: Content is protected !!