- Advertisement -
- Advertisement -
ಬೈಕ್ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ ಘಟನೆ ಕೇರಳದ ಕುಳ್ಳಾರ್ ಎಂಬಲ್ಲಿ ನಡೆದಿದೆ.
ಮೃತಪಟ್ಟ ಯುವಕ ಕುಳ್ಳಾರಿನ ಅಶ್ರಫ್-ಜಮೀಲಾ ದಂಪತಿಯ ಪುತ್ರ ಅಸ್ಕರ್ (21) ಎಮದು ಗುರುತಿಸಲಾಗಿದೆ.
ಕುಳ್ಳಾರ್ ಮುಸ್ಲಿಂಜಮಾತ್ ಮಸೀದಿ ಬಳಿ ಅಪಘಾತ ಸಂಭವಿಸಿದೆ. ಉಪವಾಸ ಮುರಿಯಲು ಆಹಾರ ಖರೀದಿಸಿ ಮನೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಕ್ಷಣ ಆತನ ಬಳಿಗೆ ಧಾವಿಸಿದವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಸಾವನ್ನಪ್ಪಿದರು.
- Advertisement -