- Advertisement -
- Advertisement -
ಅಯೋಧ್ಯ ರಾಮಮಂದಿರದ ವಿಟ್ಲಮೂಡ್ನೂರು ಹಾಗೂ ಕುಳ ಗ್ರಾಮಕ್ಕೆ ಸಂಬಂಧಿಸಿದ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಾಳೆ (ಡಿ.24) ರಂದು ನಡೆಯಲಿದೆ.
ಬೆಳಿಗ್ಗೆ 9:00ಗೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಿಂದ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮೂಲಕ ಬೃಹತ್ ಜಾಥದ ಮೂಲಕ ಭವ್ಯ ಮೆರವಣಿಗೆ ಸಾಗಿ ಬರಲಿದೆ.
ವಿಟ್ಲ ಮುಡ್ನೂರ್ ಗ್ರಾಮದಲ್ಲಿ ಇರುವ ಎಲ್ಲಾ ಹಿಂದೂ ಬಾಂಧವರು ತಮ್ಮ ತಮ್ಮ ವಾಹನಗಳಲ್ಲಿ ಪಾಲ್ಗೊಳ್ಳಬೇಕು, ಶುಭ್ರ ವಸ್ತ್ರದಲ್ಲಿ ಭಾಗವಹಿಸಬೇಕು, ದ್ವಿಚಕ್ರ ವಾಹನಗಳಿಗೆ ಹೆಲ್ಮೆಟ್ ಕಡ್ಡಾಯ, ತಮ್ಮ ತಮ್ಮ ವಾಹನಗಳಿಗೆ ಭಗ್ವಧ್ವಜವನ್ನು ಹಾಕುವುದು, ಯಾವುದೇ ಬೇರೆ ವಾಹನಗಳಿಗೆ ಅಡ್ಡಿಪಡಿಸದೆ ಶಿಸ್ತುಬದ್ಧ ವಾಗಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -