- Advertisement -
- Advertisement -
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಾಲೆತ್ತೂರು ವಲಯದ ಮಾದಕಟ್ಟೆ ಒಕ್ಕೂಟದ ಮದಕ ಎಂಬಲ್ಲಿ ಸಿ.ಎಸ್.ಸಿ ಕೇಂದ್ರವನ್ನು ಮಾದಕಟ್ಟೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮಾದಕಟ್ಟೆ ಸಾಲೆತ್ತೂರು ವಲಯದ ಮೇಲ್ವಿಚಾರಕರಾದ ಮೋಹಿನಿಯವರ ಉಪಸ್ಥಿಯಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಗಣೇಶ್ ಶೆಟ್ಟಿ ಬಾರೆಬೆಟ್ಟು, ಉಪಾಧ್ಯಕ್ಷ ಸುಂದರ ನಾಯ್ಕ್ ಪಂಜಿಗದ್ದೆ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸುವಿಧಾ ಸಹಾಯಕಿ, ಸೇವಾಕೇಂದ್ರದ ಸಹಾಯಕಿ ರಮ್ಯಾ, ಕಛೇರಿ ಸಹಾಯಕ ಹರೀಶ್ ಕುಮಾರ್ ವಿಟ್ಲ ಮತ್ತು ಸೇವಾಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು.
- Advertisement -