- Advertisement -
- Advertisement -
ವಿಟ್ಲ: R K ಕ್ರಿಯೇಷನ್ ಅರ್ಪಿಸುವ ರಾಜೇಶ್ ವಿಟ್ಲ ಇವರ ನಿllರ್ದೇಶನದಲ್ಲಿ ಕೃಷ್ಣಯ್ಯ ಕೆ ವಿಟ್ಲ ಇವರ ನೇತೃತ್ವದ ವಿಷಮೃತ ಎಂಬ ಕನ್ನಡ ಕಿರುಚಿತ್ರದ ಶುಭಮುಹೂರ್ತವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹರೀಶ್ ಪುತ್ತೂರು, ಯಾದು ವಿಟ್ಲ, ಶಿವರಾಮ್ ಅಳಿಕೆ, ಪ್ರಶಾದ್ ಕೊಯಿಳಾ , ರಾಧಾ ಕೃಷ್ಣ ಕನ್ಯಾನ , ಅನಿಲ್ ವಡಗೇರಿ, ರಾಮಣ್ಣ ಗೌಡ , ಅಚಲ್ ವಿಟ್ಲ, ಸಂತೋಷ್ ಶೆಟ್ಟಿ ಪಲ್ಲತಡ್ಕ, ಶಶಾಂಕ್ ವಿಟ್ಲ , ಕಾರ್ತಿಕ್ ಕುಮಾರ್ ಉಪಸ್ಥಿತರಿದ್ದರು.
- Advertisement -