- Advertisement -
- Advertisement -


ವಿಟ್ಲ: ಆಟೋ ರಿಕ್ಷಾನೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ರಿಜಿಸ್ಟ್ರಾರ್ ಕಛೇರಿ ಬಳಿ ನಡೆದಿದೆ.
ಪಾದಚಾರಿರೊಬ್ಬರು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋ ರಿಕ್ಷಾ ಬಂದು ಗುದ್ದಿ ಗಾಯಾಳು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುವನು ಪುತ್ತೂರು ಖಾಸಗಿ ಆಸ್ಪತ್ರೆಗೆ ಸ್ಥಳೀಯರ ಸಹಕಾರದಿಂದ ಆಂಬ್ಯುಲೆನ್ಸ್ ನಲ್ಲಿ ರವಾನಿಸಲಾಗಿದೆ.ರಿಕ್ಷಾ ಚಾಲಕ ಕಡಂಬು ನಿವಾಸಿ ಯೂಸುಫ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ವಿಟ್ಲದಲ್ಲಿ ಮೀಟರ್ ಬಡ್ಡಿ ದಂದೆ ನಡೆಸುತ್ತಿರುವ ಬಿಗಿಲ್ ಸತೀಶ ಮಾಲಕತ್ವದ ಆಟೋ ಎಂದು ಮಾಹಿತಿ ದೊರಕಿದೆ.
- Advertisement -








