- Advertisement -
- Advertisement -



ವಿಟ್ಲ : ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ಏಪ್ರಿಲ್ 22ನೇ ಮಂಗಳವಾರದಂದು ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಸಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 27 ಪ್ರವಾಸಿಗರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಕೃತ್ಯದ ವಿರುದ್ಧವಾಗಿ ಹಿಂದೂಗಳು ಖಂಡಿಸುವ ಸಲುವಾಗಿ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ದಿನಾಂಕ 24-04-2025ರಂದು ಸಾಯಂಕಾಲ 5:30ರ ವೇಳೆಗೆ ಬೃಹತ್ ಪ್ರತಿಭಟನಾ ಸಭೆ ಹಾಗೂ ಅಗಲಿದ ಸಹೋದರರಿಗೆ ಸಂತಾಪ ಸಭೆಯನ್ನು ಏರ್ಪಡಿಸಲಾಗಿದೆ.
- Advertisement -








