Thursday, April 25, 2024
spot_imgspot_img
spot_imgspot_img

ವಿಟ್ಲ: ಅಕ್ರಮ ಗೋ ಸಾಗಾಟ ಪತ್ತೆ; ಕುಂಡಡ್ಕ ಬಜರಂಗದಳ ಕಾರ್ಯಕರ್ತರ ಸಮಯಪ್ರಜ್ಞೆಯಿಂದ ರಕ್ಷಣೆಯಾದ ಹಸು

- Advertisement -G L Acharya panikkar
- Advertisement -

ವಿಟ್ಲ: “ವಿಶ್ವ ಹಿಂದೂ ಪರಿಷತ್ ಬಜರಂಗದಳ ಕುಂಡಡ್ಕ ಅಬೀರಿ” ಶಾಖೆಯ ಕಾರ್ಯಕರ್ತರು ನಿನ್ನೆ ಸಂಜೆ ಕುಂಡಡ್ಕ ಬಳಿ ಅಕ್ರಮ ಗೋ ಸಾಗಾಟವನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದರು.

ಹಸುವನ್ನು ಠಾಣೆಗೆ ಕರೆದೊಯ್ದ ಕ್ಷಣಾರ್ಧದಲ್ಲಿ ಹಸುವು ಪೊಲೀಸ್ ಠಾಣೆಯಲ್ಲೇ ‘ಹೆಣ್ಣು ‘ ಕರುವಿಗೆ ಜನ್ಮ ನೀಡಿತು. ಕುಂಡಡ್ಕ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ‘ತಾಯಿ ಮಗು’ವಿನ ರಕ್ಷಣೆ ಆಯಿತು.

- Advertisement -

Related news

error: Content is protected !!