- Advertisement -
- Advertisement -
ವಿಟ್ಲ: “ವಿಶ್ವ ಹಿಂದೂ ಪರಿಷತ್ ಬಜರಂಗದಳ ಕುಂಡಡ್ಕ ಅಬೀರಿ” ಶಾಖೆಯ ಕಾರ್ಯಕರ್ತರು ನಿನ್ನೆ ಸಂಜೆ ಕುಂಡಡ್ಕ ಬಳಿ ಅಕ್ರಮ ಗೋ ಸಾಗಾಟವನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದರು.
ಹಸುವನ್ನು ಠಾಣೆಗೆ ಕರೆದೊಯ್ದ ಕ್ಷಣಾರ್ಧದಲ್ಲಿ ಹಸುವು ಪೊಲೀಸ್ ಠಾಣೆಯಲ್ಲೇ ‘ಹೆಣ್ಣು ‘ ಕರುವಿಗೆ ಜನ್ಮ ನೀಡಿತು. ಕುಂಡಡ್ಕ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ‘ತಾಯಿ ಮಗು’ವಿನ ರಕ್ಷಣೆ ಆಯಿತು.
- Advertisement -