Wednesday, May 8, 2024
spot_imgspot_img
spot_imgspot_img

ವಿಟ್ಲ: ಹೃದಯಾಘಾತದಿಂದ ನಿಧನರಾದ ರಮೇಶ್‌ ಕುಟುಂಬಸ್ಥರರಿಗೆ ಖಾಸಗಿ ಬಸ್ಸು ನೌಕರರಿಂದ ಸಹಾಯಧನ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಖಾಸಗಿ ಬಸ್ಸು ನೌಕರರಿಂದ ಹೃದಯಾಘಾತದಿಂದ ನಿಧನರಾದ ಖಾಸಗಿ ಬಸ್‌ನ ಡ್ರೈವರ್‌ ರಮೇಶ್‌ ಕುಟುಂಬಸ್ಥರರಿಗೆ ಸಹಾಯಧನವನ್ನು ವಿತರಿಸಲಾಯಿತು.

ಖಾಸಗಿ ಬಸ್‌ನ ಡ್ರೈವರ್ ಕನ್ಯಾನ ಬಂಡಿತ್ತಡ್ಕ ನಿವಾಸಿ ರಮೇಶ್‌ರವರು ಹೃದಯಾಘಾತದಿಂದ ನಿಧನರಾಗಿದ್ದರು.ಸೌಮ್ಯ ಸ್ವಭಾವದವರಾದ ರಮೇಶ್ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು.

- Advertisement -

Related news

error: Content is protected !!