- Advertisement -
- Advertisement -
ವಿಟ್ಲ: ಖಾಸಗಿ ಬಸ್ಸು ನೌಕರರಿಂದ ಹೃದಯಾಘಾತದಿಂದ ನಿಧನರಾದ ಖಾಸಗಿ ಬಸ್ನ ಡ್ರೈವರ್ ರಮೇಶ್ ಕುಟುಂಬಸ್ಥರರಿಗೆ ಸಹಾಯಧನವನ್ನು ವಿತರಿಸಲಾಯಿತು.
ಖಾಸಗಿ ಬಸ್ನ ಡ್ರೈವರ್ ಕನ್ಯಾನ ಬಂಡಿತ್ತಡ್ಕ ನಿವಾಸಿ ರಮೇಶ್ರವರು ಹೃದಯಾಘಾತದಿಂದ ನಿಧನರಾಗಿದ್ದರು.ಸೌಮ್ಯ ಸ್ವಭಾವದವರಾದ ರಮೇಶ್ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು.
- Advertisement -