Monday, April 29, 2024
spot_imgspot_img
spot_imgspot_img

ವಿಟ್ಲ: (ಜ.14) ಶ್ರೀ ಪಂಚಲಿಂಗೇಶ್ವರ ದೇವಾಲಯಕ್ಕೆ ದೇವಸ್ಯದಿಂದ ಭಂಡಾರ ಆಗಮನ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಶ್ರೀ ಅರಸು ಮುಂಡಾಲತ್ತಾಯರು ಸಪರಿವಾರ ದೈವಗಳ ದೇವಸ್ಯ ಇಲ್ಲಿ ಜ. 14 ರಂದು ಗುರುಂಪು ಶ್ರೀ ಕೀರ್ತನ್ ಕೆದಿಲಾಯ ಪೌರೋಹಿತ್ಯದಲ್ಲಿ ಬೆಳಗ್ಗೆ ಗಣಹೋಮ ನಡೆಯಲಿದೆ.

ಸಂಜೆ 6:00 ಗಂಟೆಗೆ ಶ್ರೀ ಪಂಚಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಶ್ರೀ ದೈವದ ಭಂಡಾರ ಹೊರಡಲಿದೆ. ಶ್ರೀ ದೈವಕ್ಕೆ ಸೀಯಾಳ ಒಪ್ಪಿಸುವ ಭಕ್ತರು ಸಂಜೆ 4:00 ಗಂಟೆಗೆ ಒಳಗೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!