- Advertisement -
- Advertisement -
ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಶ್ರೀ ಅರಸು ಮುಂಡಾಲತ್ತಾಯರು ಸಪರಿವಾರ ದೈವಗಳ ದೇವಸ್ಯ ಇಲ್ಲಿ ಜ. 14 ರಂದು ಗುರುಂಪು ಶ್ರೀ ಕೀರ್ತನ್ ಕೆದಿಲಾಯ ಪೌರೋಹಿತ್ಯದಲ್ಲಿ ಬೆಳಗ್ಗೆ ಗಣಹೋಮ ನಡೆಯಲಿದೆ.
ಸಂಜೆ 6:00 ಗಂಟೆಗೆ ಶ್ರೀ ಪಂಚಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಶ್ರೀ ದೈವದ ಭಂಡಾರ ಹೊರಡಲಿದೆ. ಶ್ರೀ ದೈವಕ್ಕೆ ಸೀಯಾಳ ಒಪ್ಪಿಸುವ ಭಕ್ತರು ಸಂಜೆ 4:00 ಗಂಟೆಗೆ ಒಳಗೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -