- Advertisement -
- Advertisement -
ವಿಟ್ಲ: ವಿಟ್ಲ ಖಾಸಗಿ ಬಸ್ ನಿಲ್ದಾಣದ ಎದುರುಗಡೆ ಕಾಮಧೇನು ಸಂಕೀರ್ಣದ ಒಂದನೇ ಮಹಡಿಯಲ್ಲಿ ಸ್ವದೇಶೀ ಸೋಲಾರ್ ನ ವಿಟ್ಲ ಶಾಖೆ ಮಾತ ಎಂಟರ್ಪ್ರೈಸಸ್ ಇಂದು ಶುಭಾರಂಭಗೊಂಡಿತು.
ದೀಪ ಬೆಳಗಿಸುದರ ಮೂಲಕ ವಿಟ್ಲ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿಗಳಾದ ಶ್ರೀಮತಿ ಮಾಲಿನಿ , ವಿಟ್ಲ ಪಟ್ಟಣ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ದಮಯಂತಿ , ಸ್ವದೇಶಿ ಸೋಲಾರ್ ನ ಸ್ಥಾಪಕರದ ಪ್ರವೀಣ್ ಕೆ . ಪಿ , ವಿಟ್ಲ ವಿಕಾಸ ಗ್ರಾಮೀಣ ಬ್ಯಾಂಕ್ ನ ವ್ಯವಸ್ಥಾಪಕರಾದ ಶ್ರೀ ಸಂತೋಷ್ ಮತ್ತು ಇಡ್ಕಿದು ಸೊಸೈಟಿಯ ಕಾರ್ಯನಿರ್ವಣಾಧಿಕಾರಿಯಾದ ಶ್ರೀ ಈಶ್ವರ್ ನಾಯ್ಕ್ ಮತ್ತು ಸ್ವದೇಶಿ ಸೋಲಾರ್ ನ ವಿಟ್ಲ ಶಾಖೆಯ ಪ್ರಮುಖರಾದ ಮಧುಕರ್ ಮತ್ತು ಇತರ ಸದಸ್ಯರುಗಳು ಉಪಸ್ಥಿರಿದ್ದರು .
- Advertisement -