Thursday, May 2, 2024
spot_imgspot_img
spot_imgspot_img

ವಿಟ್ಲ: ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತ್ಯು

- Advertisement -G L Acharya panikkar
- Advertisement -

ವಿಟ್ಲ: ಕೆಲಸಕ್ಕೆ ಹೋದ ವ್ಯಕ್ತಿ ಹಿಂದಿರುಗಿ ಬಾರದೆ ಹುಡುಕುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಣಿಲ ಕಾಮಜಾಲು ಜನತಾ ಕಾಲನಿ ನಿವಾಸಿ ಶ್ರೀಕಾಂತ (50) ಮೃತಪಟ್ಟಿದ್ದಾರೆ. ಆಗಸ್ಟ್ 1ರಂದು ಎಣ್ಮಕಜೆ ಗ್ರಾಮದ ಸೇರಾಜೆಗೆ ಕೆಲಸಕ್ಕೆ ಹೋಗುವುದಾಗಿ ಏಳಿ ಹೋದ ವ್ಯಕ್ತಿ ಹಿಂದಿರುಗಿ ಬಾರದಿದ್ದಾಗ ಒಟ್ಟಿಗೆ ಹೋಗುವ ವ್ಯಕ್ತಿಗಳನ್ನು ವಿಚಾರಿಸಿ ದಾರಿಯನ್ನು ಪರಿಶೀಲನೆ ನಡೆಸಿದಾಗ ಸಿರಿಯ ಹೊಳೆಯ ಬದಿಯಲ್ಲಿ ಹುಡುಕಿದ ವೇಳೆ ಕಾಲು ಜಾರಿದ ರೀತಿಯಲ್ಲಿ ಗುರುತುಗಳು ಪತ್ತೆಯಾಗಿದ್ದು, ಮೃತ ದೇಹ ಒಂದು ಕಿ.ಮೀ ದೂರದ ದೇಲಂತ್ತಡ್ಕದಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

- Advertisement -

Related news

error: Content is protected !!