Friday, April 19, 2024
spot_imgspot_img
spot_imgspot_img

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ತುಳು ನಾಟಕ ಕಲಾವಿದರ ಒಕ್ಕೂಟ

- Advertisement -G L Acharya panikkar
- Advertisement -

ವಿಟ್ಲ: ತುಳು ನಾಟಕ ಕಲಾವಿದರ ಒಕ್ಕೂಟ ರಿ ಕುಡ್ಲ ಇದರ 8 ನೇ ವಲಯ ಘಟಕವಾಗಿ ತುಳು ನಾಟಕ ಕಲಾವಿದರ ಒಕ್ಕೂಟ ವಿಟ್ಲ ವಲಯ 13.09.2020 ರಂದು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ರಚನೆಗೊಂಡಿತು.

ಕಲಾ ರಸಿಕ ಆರ್ಟ್ಸ್ ವ್ಯವಸ್ಥಾಪಕ , ರಂಗನಟ ಸುರೇಶ್ ಕುಲಾಲ್ ವಿಟ್ಲ ಪ್ರದಾನ ಸಂಚಾಲಕರಾಗಿ, ಸಹ ಸಂಚಾಲಕರಾಗಿ ರಾಜೇಶ್ ವಿಟ್ಲ ಆರ್ ಕೆ ಆರ್ಟ್ಸ್ , ವಲಯ ಸಂಘಟಕರಾಗಿ ರಾಜ ಶೇಖರ್ ಶೆಟ್ಟಿ ಕುಡ್ತಮುಗೇರು , ಶ್ರೇಯಸ್ ಪಾಟಾಲಿ ಕೇಪು, ಕೆ.ಟಿ ಆನಂದ ಕಟ್ಟತ್ತಿಲ, ರಾಧಾಕೃಷ್ಣ R.K ಕನ್ಯಾನ,ಸಂತೋಷ್ ಬೊಲ್ಪೋಡಿ ಕಲ್ಲಡ್ಕ ಸರ್ವಾನುಮತದಿಂದ ಆಯ್ಕೆಯಾದರು.

ಒಕ್ಕೂಟದ ಅಧ್ಯಕ್ಷರಾದ ಲಯನ್ ಕಿಶೋರ್ ಡಿ ಶೆಟ್ಟಿ , ಕೋಶಾಧಿಕಾರಿ ಮೋಹನ್ ಕೊಪ್ಪಲ, ಜತೆ ಕಾರ್ಯದರ್ಶಿ ಶೋಭಾ ಶೆಟ್ಟಿ ಮಂಗಳೂರು, ಸಂಘಟನಾ ಕಾರ್ಯದರ್ಶಿ ಮಧು ಬಂಗೇರ ಕಲ್ಲಡ್ಕ, ಸದಸ್ಯರಾದ ಮಂಜು ವಿಟ್ಲ, ಅಶ್ವಿನಿ ಕೋಟ್ಯಾನ್ , ಪ್ರಕಾಶ್ ಶೆಟ್ಟಿ ಧರ್ಮನಗರ ಉಪಸ್ಥಿತರಿದ್ದರು. ರಾಜ ಶೇಖರ್ ಶೆಟ್ಟಿ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!