- Advertisement -
- Advertisement -
ವಿಟ್ಲ: ನಾರಾಯಣ ಯಾನೆ ಬಟ್ಟು ಸ್ವಾಮಿಯವರ ಪತ್ನಿ ನಳಿನಿಯವರು ಇಂದು ಸಂಜೆ ಹೃದಯಘಾತದಿಂದ ನಿಧನರಾಗಿದ್ದಾರೆ.
ಇವರು ಅಯ್ಯಪ್ಪ ದೇವಸ್ಥಾನದಲ್ಲಿ 13 ವರ್ಷಗಳಿಂದ ಸೇವೆ ಮಾಡುತ್ತಿದ್ದರು.
ನಳಿನಿಯವರು ಪುತ್ರರಾದ ಪ್ರವೀಣ್, ಅರುಣ್ ವಿಟ್ಲ, ರವಿಶಂಕರ್ ವಿಟ್ಲ ರವರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ವಿಟ್ಲದ ಜನತೆಯ ಜೊತೆ ಆತ್ಮೀಯತೆಯನ್ನು ಹೊಂದಿದ್ದ ನಳಿನಿಯವರ ನಿಧನಕ್ಕೆ ವಿಟ್ಲದ ಜನತೆ ಕಂಬನಿ ಮಿಡಿದಿದ್ದಾರೆ.
ನಳಿನಿಯವರ ಅಂತ್ಯ ಸಂಸ್ಕಾರವು ಪಳಿಕೆಯ ಹಿಂದೂ ರುದ್ರ ಭೂಮಿಯಲ್ಲಿ ನಡೆಯಲಿದೆ.
- Advertisement -