- Advertisement -
- Advertisement -
ವಿಟ್ಲ: ಭಾರತಿಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಪುಣಚ ಮಹಾಶಕ್ತಿ ಕೇಂದ್ರದ ವಿಟ್ಲ ಮೂಡ್ನೂರು ಪಂಚಾಯತ್ ವ್ಯಾಪ್ತಿಯ ಕುಟುಂಬ ಮಿಲನ ಕಾರ್ಯಕ್ರಮ ಕಂಬಳಬೆಟ್ಟು ಧರ್ಮನಗರದ ಸಮಾಜ ಮಂದಿರದಲ್ಲಿ ನಡೆಯಿತು.
ದಿನಾಂಕ 11-10-2020 ಭಾನುವಾರ ಸಂಜೆ 3 ಗಂಟೆಗೆ ನಡೆದ ಈ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಯಾದವ್ ಪುಣಚ ,ದಯಾನಂದ ಶೆಟ್ಟಿ ಉಜಿರೆಮಾರ್, ಜಯಶ್ರೀ ಕೋಡಂದೂರು,ಪುನೀತ್ ಮಾಡತ್ತಾರ್,ಕರುಣಾಕರ ನಾಯಿತೋಟ್ಟು,ಗೋವಿಂದ ರಾಜ್ ಪೆರುವಾಜೆ ಮತ್ತು ಬಿಜೆಪಿ ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -