Thursday, May 2, 2024
spot_imgspot_img
spot_imgspot_img

ವಿಟ್ಲ: ಬಾಲಗೋಕುಲ ಕ್ಷೇತ್ರ ವಿಟ್ಲ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

- Advertisement -G L Acharya panikkar
- Advertisement -

ವಿಟ್ಲ: ಬಾಲಗೋಕುಲ ಕ್ಷೇತ್ರ ವಿಟ್ಲ ಇದರ ವತಿಯಿಂದ ಸಾಂಕೇತಿಕವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ಸಭಾ ಭವನದಲ್ಲಿ ಆಚರಿಸಲಾಯಿತು.

ಬಾಲಗೋಕುಲದ ಗೌರವಾಧ್ಯಕ್ಷ ಕೃಷ್ಣಯ್ಯ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಹರೀಶ್ ಧ್ವಜಾರೋಹಣ ಮಾಡಿದರು. ಸಂದರ್ಭದಲ್ಲಿ ಮಕ್ಕಳ ಭಜನಕಾರ್ಯಕ್ರಮ ನಡೆಯಿತು.

ಶ್ರೀಕೃಷ್ಣ ವೇಷದಾರಿ ಮಕ್ಕಳಿಗೆ ಆರತಿ ಬೆಳಗಿ ಬೆಣ್ಣೆಯನ್ನು ತಿನ್ನಿಸುವ ಮೂಲಕ ಕಾರ್ಯಕ್ರಮ ಸಂಪನ್ನವಾಯಿತು. ಈ ಕಾರ್ಯಕ್ರಮವನ್ನು ಪರಮೇಶ್ವರ ಮಂಕುಡೆ ನಿರೂಪಿಸಿದರು. ಕಾರ್ಯದರ್ಶಿ ವಿನಯ್ ಅಲಂಗಾರ್, ರಾಜೇಶ ಬೊಬ್ಬೆಕ್ಕೇರಿ, ರಾಜೇಶ್ ಆರ್ ಕೆ ಆರ್ಟ್ಸ್, ಜಗದೀಶ್ ಪಣೆಮಜಲು, ಜಗನ್ನಾಥ ಕಾಸರಗೋಡು, ಜತ್ತಪ್ಪ ಗೌಡ, ಪದ್ಮನಾಭ ಕಟ್ಟೆ ಗೋವರ್ಧನ ಇಡ್ಯಾಳ ಹಾಗೂ ಬಾಲಗೋಕುಲ ಗ್ರಾಮ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

- Advertisement -

Related news

error: Content is protected !!