- Advertisement -
- Advertisement -
ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ ವಿಷ್ಣುನಗರ ಕುಂಡಡ್ಕ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕುಂಡಡ್ಕ ದೇವಸ್ಥಾನದ ವಠಾರದಲ್ಲಿ ಸರಳವಾಗಿ ನಡೆಯಿತು.
ಧ್ವಜಾರೋಹಣವನ್ನು ದೇವಸ್ಥಾನದ ಆರ್ಚಕರಾದ ಗಣೇಶ್ ಭಟ್ ಯುವಕವೃಂದದ ಅಧ್ಯಕ್ಷರ ಸಮ್ಮುಖದಲ್ಲಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಯುವಕ ವೃಂದದ ಎಲ್ಲಾ ಸದಸ್ಯರು ಹಾಗೂ ಊರ ಗಣ್ಯರು, ಮಕ್ಕಳಿಗೆ ಭಾಗವಹಿಸಿದ್ದರು.
- Advertisement -