- Advertisement -
![G L Acharya G L Acharya](https://vtvvitla.com/wp-content/uploads/2023/07/gl_acharya.jpeg)
![panikkar panikkar](https://vtvvitla.com/wp-content/uploads/2020/07/panikkar.jpeg)
- Advertisement -
![](https://vtvvitla.com/wp-content/uploads/2022/05/IMG-20220505-WA0051-1-786x1024.jpg)
![](https://vtvvitla.com/wp-content/uploads/2021/10/Lakshmi-Ganesh-2-1024x683.jpg)
ಕಾಸರಗೋಡು: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉದಿನೂರುನಲ್ಲಿ ನಡೆದಿದೆ. ವಳಿಯಪರಂಬ ಇಡಯಿಲ್ ಕ್ಕಾಡ್ ನ ಬರ್ನಾಡ್ ರವರ ಪುತ್ರ ಆಲನ್ (15) ಮೃತಪಟ್ಟವನು.
![](https://vtvvitla.com/wp-content/uploads/2022/01/yashpal-1024x299.jpg)
ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದನು. ಉದಿನೂರು ಕ್ಷೇತ್ರ ಬಳಿಯ ಕೆರೆಯಲ್ಲಿ ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಮುಳುಗಿ ದುರ್ಘಟನೆ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದ್ದರು.
- ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. A3 ಪವನ್ ಮನೆಯಲ್ಲಿ ಬಿಳಿ ಬಣ್ಣದ ಟವಲ್ ಮೇಲೆ ರಕ್ತದ ಗುರುತು ಪತ್ತೆ!
- ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾಗಿ ಸ್ವರೂಪ ಎನ್. ಶೆಟ್ಟಿ ನೇಮಕ
- ಮೂಡುಬಿದಿರೆ: ಮರದಿಂದ ಬಿದ್ದು ಕಾರ್ಮಿಕ ಮೃತ್ಯು
- ಪುತ್ತೂರು : ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ : ಇಬ್ಬರು ಸಾವು!
- ಅಳಿಕೆ :(ಜೂನ್.25) ಶ್ರೀ ದೇವಿ ಮಹಮ್ಮಾಯಿ ಮಂದಿರ ಅನೆಪದವು, ಅಳಿಕೆಯಲ್ಲಿ ಗೊಂದೋಳು ಪೂಜೆ
![vtv vitla](https://vtvvitla.com/wp-content/uploads/2021/05/DATTA-KRIPA-1024x299.jpg)
- Advertisement -