Friday, August 7, 2026
spot_imgspot_img
spot_imgspot_img

ವಿಟ್ಲ: ಪತ್ರಕರ್ತ ವಿಟಿ ಪ್ರಸಾದ್ ರಿಗೆ ಮಾತೃ ವಿಯೋಗ

- Advertisement -
- Advertisement -

ವಿಟ್ಲ: ಮಾದಕಟ್ಟೆ ದಿ. ಎನ್ ಕೃಷ್ಣ ಭಟ್ ರವರ ಪತ್ನಿ ಸೌಭದ್ರಮ್ಮ(76) ಅನಾರೋಗ್ಯದಿಂದ ಸ್ವಗೃಹದಲ್ಲಿ ಜೂ.11 ರಂದು ನಿಧನರಾದರು.

ಮೃತರು ಬೆಂಗಳೂರು ಹೈಕೋರ್ಟ್‌ ನ್ಯಾಯವಾದಿ ವಿ.ಆರ್ ಪ್ರಸನ್ನ, ಕರ್ನಾಟಕ ಬ್ಯಾಂಕ್ ನ ಜಿ.ಎಂ ಆಗಿರುವ ಬಿ.ಎಸ್ ರಾಜ, ಮತ್ತು ಪತ್ರಕರ್ತ ವಿ.ಟಿ ಪ್ರಸಾದ್, ಸೇರಿದಂತೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!