- Advertisement -
- Advertisement -
ಭಾರತ ಮಾತೆಯ ಸೇವೆ ಮಾಡಲು ಸೇನೆಯ ಅಗ್ನಿಪಥ ಯೋಜನೆಗೆ ಅಗ್ನಿವೀರನಾಗಿ ಆಯ್ಕೆಯಾದ ಬಂಟ್ವಾಳ ತಾಲೂಕಿನ, ಅನಂತಾಡಿ ಗ್ರಾಮದ ಯುವಕ ಟಿ.ಡಿ ಉಲ್ಲಾಸ್ ಇವರನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ರವರು ಅಭಿನಂದಿಸಿದರು.


ಈ ಸಂದರ್ಭದಲ್ಲಿ ಚಣಿಲ ತಿಮ್ಮಪ್ಪ ಶೆಟ್ಟಿ, ಸನತ್ ಕುಮಾರ್ ರೈ, ತನಿಯಪ್ಪ ಉಪಸ್ಥಿತರಿದ್ದರು.

- Advertisement -








