Friday, May 17, 2024
spot_imgspot_img
spot_imgspot_img

ಉಡುಪಿ: ನಗದು ಜೊತೆ ಸಿಸಿ ಕ್ಯಾಮರ ಕೊಂಡೊಯ್ದ ಕದೀಮರು

- Advertisement -G L Acharya panikkar
- Advertisement -

ಉಡುಪಿ: ಅಂಗಡಿಯೊಂದರಿಂದ ನಗದು ಹಾಗೂ ಸಿಸಿ ಕ್ಯಾಮರಾವನ್ನು ಕಳವು ಗೈದ ಘಟನೆ ನಾಲ್ಕೂರು ಗ್ರಾಮದ ಹಾಲಮಜಲು ಎಂಬಲ್ಲಿ ನಡೆದಿದೆ.

ಹಾಲಮಜಲಿನಲ್ಲಿರುವ ಸುಪ್ರೀತ್ ಗುಡ್ಡೆಮನೆಯವರ ಪ್ರಗತಿ ಚಿಕನ್ ಸೆಂಟರ್ ನಲ್ಲಿ ನಿನ್ನೆ ತಡರಾತ್ರಿ ಕಳ್ಳರು ಅಂಗಡಿಯ ಬೀಗ ಮುರಿದು ಒಳನುಗ್ಗಿ , ನಗದು ಜೊತೆ ಸಿಸಿ ಕ್ಯಾಮರ ಸಮೇತ ಕೊಂಡೊಯ್ದಿದ್ದಾರೆ, ಅಂಗಡಿ ಮಾಲಕ ಸುಪ್ರೀತ್ ರವರು ಮುಂಜಾನೆ ಅಂಗಡಿಗೆ ಬಂದ ಸಮಯದಲ್ಲಿ ಈ ವಿಷಯ ತಿಳಿದುಬಂದಿದೆ.

- Advertisement -

Related news

error: Content is protected !!