Thursday, April 18, 2024
spot_imgspot_img
spot_imgspot_img

ಉಳ್ಳಾಲ: ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

- Advertisement -G L Acharya panikkar
- Advertisement -

ಉಳ್ಳಾಲ: ಸ್ಯಾಂಡಲ್‌ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಕುತ್ತಾರಿನ ಆದಿಸ್ಥಳ ಏಳ್ವರ್‌ ಸಿರಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

ಬಹಳ ದಿನಗಳಿಂದ ಕೊರಗಜ್ಜನ ದರ್ಶನ ಪಡೆಯುವ ಅಭಿಲಾಷೆ ಹೊಂದಿದ ಅರ್ಜುನ್ ಜನ್ಯ ಇಂದು ಕ್ಷೇತ್ರಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದರು.

- Advertisement -

Related news

error: Content is protected !!