Thursday, April 25, 2024
spot_imgspot_img
spot_imgspot_img

ಚಿಕ್ಕಮಗಳೂರು: ಅನ್ಯಧರ್ಮಕ್ಕೆ ಮತಾಂತರ ಯತ್ನ.!

- Advertisement -G L Acharya panikkar
- Advertisement -

ಚಿಕ್ಕಮಗಳೂರು: ಹಿಂದೂ ಕುಟುಂಬವನ್ನು ಅನ್ಯಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾ.ಪಂ ವ್ಯಾಪ್ತಿಯ ಹೆಗ್ಗಾರು ಗ್ರಾಮದ ಸುಧೀರ್ ಎಂಬುವವರ ಮನೆಯಲ್ಲಿ ಈ ಮತಾಂತರ ಘಟನೆಯು ನಡೆದಿದೆ. ಇಲ್ಲಿನ ಹಿಂದೂ ಕುಟುಂಬವನ್ನು ಬೇರೆ ಧರ್ಮಕ್ಕೆ ಮತಾಂತರ ಮಾಡಲು ಬಂದಿದ್ದವರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಹಿಡಿದು, ಜಯಪುರದ ಆರಕ್ಷಕ ಠಾಣೆಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

- Advertisement -

Related news

error: Content is protected !!