Thursday, May 9, 2024
spot_imgspot_img
spot_imgspot_img

ನಾಳೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೂಡಪ್ಪ ಸೇವೆ; ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಡಾಕ್ಟರ್ ಪಿ.ಕೆ. ಗಣೇಶ್ ತಂಡದಿಂದ ಸಾಕ್ಸೋಫೋನ್ ವಾದನ

- Advertisement -G L Acharya panikkar
- Advertisement -

ನಾಳೆ ಸಂಜೆ 7 ಗಂಟೆಗೆ ಸರಿಯಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇಲ್ಲಿ ನಡೆಯುವ ಮೂಡಪ್ಪ ಸೇವೆ ಕಾರ್ಯಕ್ರಮದ ಪ್ರಯುಕ್ತ, ನಾದ ಕಲಾರತ್ನ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಡಾಕ್ಟರ್ ಪಿ. ಕೆ. ಗಣೇಶ್ ಇವರಿಂದ ಮತ್ತು ಇವರ ತಂಡದಿಂದ ಸೆಕ್ಸೋಫೋನ್ ವಾದನ ನಡೆಯಲಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!