Thursday, March 28, 2024
spot_imgspot_img
spot_imgspot_img

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಸಹೋದರ ನಿಧನ

- Advertisement -G L Acharya panikkar
- Advertisement -

ಸವಣೂರು: ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಸಹೋದರ ಮೃತಪಟ್ಟಿದ್ದಾರೆ.

ಅಯೋಧ್ಯೆ ಚಳುವಳಿಯ ಕರಸೇವಕ ನವೀನ್ ಕುಮಾರ್ ರೈ ಕುಂಜಾಡಿ ( 56) ಜೂ.28 ರಂದು ನಿಧನ ಹೊಂದಿದರು. ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ಆಗಿದ್ದ ಅವರು ಅನಾರೋಗ್ಯದಿಂದ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ತಾಯಿ ಸುಶೀಲಾವತಿ ರೈ ಪತ್ನಿ ಗೀತಾ, ಪುತ್ರಿ ಸಮೃದ್ದಿ, ತಂಗಿ ನಂದಿನಿ ಅವರನ್ನು ಅಗಲಿದ್ದಾರೆ.

- Advertisement -

Related news

error: Content is protected !!