Saturday, April 27, 2024
spot_imgspot_img
spot_imgspot_img

ಬೋಳಂತೂರು: ಅನಾರೋಗ್ಯದಿಂದ ಅಸುನೀಗಿದ 5 ವರ್ಷದ ಪುಟ್ಟ ಕಂದಮ್ಮ!

- Advertisement -G L Acharya panikkar
- Advertisement -

ಬೋಳಂತೂರು: ದೈವಾದಿತಿಲು ಮನೆಯ ಬಾಲಕೃಷ್ಣ ಹಾಗು ಆಶಾ ದಂಪತಿಯ ಪುತ್ರಿ ಗಗಣಶ್ರೀ (5) ನ.16 ನೇ ಮಂಗಳವಾರದಂದು ಅನಾರೋಗ್ಯ ಕಾರಣದಿಂದ ಅಸುನೀಗಿದ್ದಾಳೆ.

vtv vitla
vtv vitla

ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ನಿನ್ನೆ ತಡರಾತ್ರಿ ಗಗಣಶ್ರೀಯ ಆರೋಗ್ಯ ಹದಗೆಟ್ಟಿದ್ದಲ್ಲದೆ ರಾತ್ರಿ ಉಸಿರು ಚೆಲ್ಲಿದ್ದಾಳೆ. ಇವಳು ತಂದೆ, ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾಳೆ.

- Advertisement -

Related news

error: Content is protected !!