- Advertisement -
- Advertisement -
ವಿಟ್ಲ-ಕಲ್ಲಡ್ಕ ರಸ್ತೆಯ ಬೊಬ್ಬೆಕೇರಿ ಜಂಕ್ಷನ್ಲ್ಲಿ ಮದ್ರಸಾ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆದ ಬಳಿಕ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಸಿಹಿತಿಂಡಿ ಮತ್ತು ಪಾನೀಯ ವಿತರಿಲಾಯಿತು.
ವಿಟ್ಲದ ಬೊಬ್ಬೆಕೇರಿಯ ಮುನಿರುಲ್ ಇಸ್ಲಾಂ ಮದ್ರಸದ ಅಧ್ಯಕ್ಷರಾದ ಅಬ್ದುಲ್ ಖಾದರ್, ಬಶೀರ್ ಬೊಬ್ಬೆಕೇರಿ, ಶಮೀರ್ ಪಳಿಕೆ, ಜುಬೈರ್ ಮಾಸ್ಟರ್ ಇಕ್ಬಾಲ್ ಕೋಡಿ ಮತ್ತಿತರರು ನೇತೃತ್ವ ವಹಿಸಿದ್ದರು. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮುಸ್ಲಿಂ ಭಾಂಧವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
- Advertisement -