Tuesday, May 14, 2024
spot_imgspot_img
spot_imgspot_img

ವಿಟ್ಲ: ಕೆಲಸ ಮಾಡುತ್ತಿದ್ದ ವೇಳೆ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವ ಯುವಕನಿಗೆ ಬೇಕಾಗಿದೆ ನೆರವು

- Advertisement -G L Acharya panikkar
- Advertisement -

ವಿಟ್ಲ: ಕೆಲಸ ಮಾಡುವ ಸಂದರ್ಭದಲ್ಲಿ ಮರದಿಂದ ಬಿದ್ದು
ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯ ವೆಂಟಲೇಟರಲ್ಲಿ ದಿನ ಕಳೆಯುತ್ತಿರುವ ವಿಟ್ಲದ ಕೊಲೆಂಬೆ ನಿವಾಸಿ ನಾಸೀರ್ ಚಿಕಿತ್ಸೆಗೆ ಸಹಾಯ ಮಾಡಲು ಮನವಿ.

ಮಂಗಳೂರು ಆಸ್ಪತ್ರೆಯಲ್ಲಿ ಗಂಭೀರವಾಗಿ ಗಾಯಗೊಂಡ ದಾಖಲಾಗಿರುವ ಯುವಕನ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದೆ. ಆಸ್ಪತ್ರೆಯ ಬಿಲ್ ಕಟ್ಟಲು ಒಂದು ಲಕ್ಷಗಿಂತ ಹೆಚ್ಚು ಹಣ ಬೇಕಾಗಿದೆ.

ಯುವಕನ ಕುಟುಂಬಕ್ಕೆ ಆಸ್ಪತ್ರೆಯ ಬಿಲ್ ಕಟ್ಟಲು ಯಾವುದೇ ವಿಧಿ ಇಲ್ಲದೆ ಚಿಕಿತ್ಸೆಗೆ ಸನ್ಮನಸ್ಸಿನ ಸಹೃದಯಿ ದಾನಿಗಳು ಸಹಾಯ‌ ಮಾಡುವಂತೆ ಯುವಕನ ಪೋಷಕರು ಮನವಿ ಮಾಡಿದ್ದಾರೆ. ಪ್ರತಿಯೊಬ್ಬರೂ ತನುಮನದಿಂದ ನಿಮ್ಮ ಕೈಯಲ್ಲಿ ಸಾಧ್ಯವಾಗುವ ನೆಲೆಯಲ್ಲಿ ಈ ಯುವಕನಿಗೆ ಸಹಾಯ ಮಾಡಿ ಎಂದು ಯುವಕನ ಪೋಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Google pay number- 8123269740

- Advertisement -

Related news

error: Content is protected !!