- Advertisement -
- Advertisement -
ವಿಟ್ಲ: ಇಡ್ಕಿದು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಕಿರು ಷಷ್ಟಿ ನಡೆದ ನಂತರ ಗ್ರಾಮ ದೈವ ಶಿರಾಡಿ, ಧೂಮಾವತಿ ದೈವಗಳಿಗೆ ನೇಮೋತ್ಸವ ನಡೆಯಿತು.
ಅನಾಧಿಕಾಲದಿಂದಲೂ ಪ್ರಧಾನವಾಗಿ ಆರಾಧನೆ ಮಾಡಿಕೊಂಡು ಬರುತ್ತಿದ್ದ ಶಿರಾಡಿ, ಧೂಮಾವತಿ ದೈವಗಳಿಗೆ ಇಂದು ನೇಮೋತ್ಸವ ನಡೆಯಿತು. ಸೀಯಾಳ ಹರಿಕೆಗಳು ನಡೆದು ಅನ್ನದಾನ ನಡೆಯಿತು.
- Advertisement -