- Advertisement -
- Advertisement -
ವಿಟ್ಲ: ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮ 2021 ಜ್ಞಾನವಾಹಿನಿ ವಿಟ್ಲ ವಲಯ ಸಮಿತಿ ಇದರ ವತಿಯಿಂದ ಫೆ. 9 ರಂದು ಬುಧವಾರ ಶ್ರೀ ಗುರುವಂದನೆ, ಶ್ರೀ ಹನುಮಾನ್ ಚಾಲೀಸ ಪಠಣ, ಸಾಧಕರಿಗೆ ಸನ್ಮಾನ ಮತ್ತು ಅರ್ಹ 60 ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ವಿಟ್ಲ ಪಂಚಲಿoಗೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಪ್ರಸಾದ್ ಬನ್ನಿಂತಾಯ, ಮೋನಪ್ಪ ಗೌಡ, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ ಶೆಟ್ಟಿ, ರಾಮದಾಸ ಶೆಣೈ, ಅರುಣ್ ವಿಟ್ಲ, ಲ. ಸಂತೋಷ್ ಕುಮಾರ್ ಪೆಲತ್ತಿಂಜ, ಕಾವ್ಯಲಕ್ಷ್ಮೀ, ಹೇಮಾನಂದ ಶೆಟ್ಟಿ, ಗಣೇಶ್ ರೈ, ಪದ್ಮನಾಭ ಗೌಡ, ರಾಜೇಶ್ ವಿಟ್ಲ, ಸಂಜೀವ ಪೂಜಾರಿ, ಬಾಲಕೃಷ್ಣ ವಿಟ್ಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
- Advertisement -