- Advertisement -
- Advertisement -
ವಿಟ್ಲ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಆಧ್ಯಲಕ್ಷ್ಮಿ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿಟ್ಲ ಅರಮನೆಯ ಮಂಜುಳ ಇವರಿಂದ ಕರಾಟೆ ತರಬೇತಿಯನ್ನು ಪಡೆಯುತ್ತಿರುವ ಆಧ್ಯಲಕ್ಷ್ಮಿ ವಿಟ್ಲ ಸರಕಾರಿ ಶಾಲೆ (RMSA) ಯ 1ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಇವರು ರವಿ ವರ್ಮ ವಿಟ್ಲ ಹಾಗೂ ಶ್ರೀರಂಜಿನಿ ದಂಪತಿ ಪುತ್ರಿಯಾಗಿರುತ್ತಾರೆ.
- Advertisement -