- Advertisement -
- Advertisement -
ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ಮತ್ತು ಹಿಂದು ಜಾಗರಣ ವೇದಿಕೆ ವಿಟ್ಲ ಇದರ ಆಶ್ರಯದಲ್ಲಿ ಲವ್ ಜಿಹಾದ್, ಮತಾಂತರ, ಗೋಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಹಿಂದು ನಾಯಕರ ಅವಹೇಳನದ ವಿರುದ್ಧ ಜಾಗೃತಿ ಮೂಡಿಸಲು ಬೃಹತ್ ಹಿಂದೂ ಜಾಗೃತಿ ಸಭೆ ನಡೆಯಲಿದೆ.
06:06:2022 ನೇ ಸೋಮವಾರ ಬೆಳಗ್ಗೆ 10:00 ಗಂಟೆಗೆ ವಿಟ್ಲದ ಕೇಂದ್ರಗಳಾದ ಪುತ್ತೂರು ರಸ್ತೆಯ ಜೈನ ಬಸದಿ, ಮಂಗಳೂರು ರಸ್ತೆಯ ಬೊಬ್ಬೆಕೇರಿ ಪೆಟ್ರೋಲ್ ಪಂಪ್ ಹಾಗೂ ಸಾಲೆತ್ತೂರು ರಸ್ತೆಯ ಐ.ಬಿ ಯ ಬಳಿಯಿಂದ ಏಕಕಾಲದಲ್ಲಿ ಕಾಲ್ನಡಿಗೆ ಜಾಥ ಹೊರಟು ವಿಟ್ಲ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಹಿಂದೂ ಜಾಗ್ರತಿ ಸಭೆ ನಡೆಯಲಿದೆ.
- Advertisement -