Monday, May 13, 2024
spot_imgspot_img
spot_imgspot_img

ಶಾಸಕ ಯುಟಿ ಖಾದರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಮಟ್ಟದಲ್ಲಿ ಲವ- ಕುಶ ಜೋಡುಕರೆ ಕಂಬಳ

- Advertisement -G L Acharya panikkar
- Advertisement -

ಕರಾವಳಿಯ ಮಣ್ಣಿನ ಕ್ರೀಡೆ ಕಂಬಳ..! ಜಾತಿ ಭೇದವೆನ್ನದೆ ಈ ಕ್ರೀಡೆಯನ್ನು ಎಲ್ಲರು ಪ್ರೀತಿಸುತ್ತಾರೆ. ಉಳ್ಳಾಲ ಕ್ಷೇತ್ರದ ಜನಪ್ರಿಯ ಶಾಸಕ ಯು ಟಿ ಖಾದರ್‍ ಕಂಬಳವನ್ನು ಉಳಿಸಿ ಬೆಳೆಸಲು ಪಣತೊಟ್ಟಿದ್ದಾರೆ. ತಮ್ಮದೇ ಕ್ಷೇತ್ರದಲ್ಲಿ ಕಂಬಳ ನಡೆಸಲು ಸಕಲ ಸಿದ್ಧತೆಯನ್ನು ಕೈಗೊಂಡಿದ್ದಾರೆ.

ಈ ಬಗ್ಗೆ ಖಾದರ್ ನಡೆ ಅಭಿವೃದ್ಧಿ ಕಡೆ ಫೇಸ್‌ಬುಕ್‌ ಪೇಜ್‌ನಲ್ಲಿ ಶಾಸಕ ಯುಟಿ ಖಾದರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಮಟ್ಟದಲ್ಲಿ ಲವ- ಕುಶ ಜೋಡುಕರೆ ಕಂಬಳ ನಡೆಯಲಿದೆ ಎಂದು ತಲೆಬರಹ ಹಾಕಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಕಂಬಳ ಕೋಣದೊಂದಿಗೆ ಯು ಟಿ ಖಾದರ್ ಅವರು ನಿಂತಿದ್ದಾರೆ.

ಉಳ್ಳಾಲ ತಾಲೂಕು ಮಟ್ಟದಲ್ಲಿ ಲವ- ಕುಶ ಜೋಡುಕರೆ ಕಂಬಳ ಯಾವಾಗ ನಡೆಯಲಿದೆ ಎಂಬ ಮಾಹಿತಿ ಇನ್ನಷ್ಟೇತಿಳಿದುಬರಬೇಕಾಗಿದೆ. ಇವರ ಈ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!