Wednesday, June 26, 2024
spot_imgspot_img
spot_imgspot_img

ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಪ್ರತಿಷ್ಠಾ ದಿನ ಹಾಗೂ ದೇವರ ಭಕ್ತಿಗೀತೆ ವೀಡಿಯೋ “ಧರೆಯಾಳೋ ಸ್ವಾಮಿ ನೀನೇ” ಬಿಡುಗಡೆ

- Advertisement -G L Acharya panikkar
- Advertisement -

ವಿಟ್ಲ ಅರಮನೆಯ ಕೃಷ್ಣಯ್ಯ.ಕೆ ಇವರ ಶುಭ ಆಶೀರ್ವಾದಗಳೊಂದಿಗೆ ಶ್ರೀ ಉಮಾಮಹೇಶ್ವರ ದೇವರ ಭಕ್ತಿಗೀತೆ ವೀಡಿಯೋ ಬಿಡುಗಡೆಗೊಂಡಿದೆ.

ಮೇ 2 ಸೋಮವಾರ ಶ್ರೀ ಉಮಾಮಹೇಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ “Shutterup films” creations “ಧ್ವನಿ ತರಂಗ” ಪ್ರಸ್ತುತಿ “ಧರೆಯಾಳೋ ಸ್ವಾಮಿ ನೀನೇ”. ಭಕ್ತಿಗೀತೆಗೆ ಕಾರ್ತಿಕ್ ಆಚಾರ್ಯ ಕೈಂತಿಲ ಸಾಹಿತ್ಯ ಬರೆದಿದ್ದಾರೆ.

ಮಾನಸ ಆಚಾರ್ಯ ಕಲ್ಲಡ್ಕ ಇವರ ಮಧುರವಾದ ಧ್ವನಿಯಲ್ಲಿ ಮೂಡಿಬಂದ ಈ ಭಕ್ತಿಗೀತೆಗೆ ಭರತನಾಟ್ಯ ವಿಧುಷಿ ಕಾವ್ಯ ಶ್ರೀ ಅಡ್ಡಾಳಿ ಇವರು ಹೆಜ್ಜೆ ಹಾಕಿದ್ದಾರೆ ಹಾಗೂ ಹಲವಾರು ವೇದಿಕೆಗಳಲ್ಲಿ ಅಭಿನಯಿಸಿದ ಬಾಲಪ್ರತಿಭೆಗಳಾದ ಮೋನಿಷ್‌ ಮತ್ತು ಪ್ರಾಪ್ತಿ ಮಾಮೇಶ್ವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಕೃಷ್ಣ ಪ್ರಸಾದ್ ಆಚಾರ್ಯ ಕೈಂತಿಲ ಛಾಯಾಗ್ರಹಣದಲ್ಲಿ ಮೂಡಿಬಂದ ಈ ಭಕ್ತಿಗೀತೆ ವೀಡಿಯೋ ” shutter up films ” youtube channel ನಲ್ಲಿ. ವಿಟ್ಲ ಅರಮನೆಯ ಕೃಷ್ಣಯ್ಯ.ಕೆ ಇವರ ದಿವ್ಯ ಉಪಸ್ಥಿತಿಯಲ್ಲಿ ಕುಂಟುಕುಡೇಲು ಬ್ರಹ್ಮ ಶ್ರೀ ವೇದಮೂರ್ತಿ ರಘುರಾಮ ತಂತ್ರಿಗಳ ದಿವ್ಯಹಸ್ತದಲ್ಲಿ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಬಿಡುಗಡೆ ಗೊಂಡಿದೆ.

vtv vitla
- Advertisement -

Related news

error: Content is protected !!