- Advertisement -
- Advertisement -
ಪುತ್ತೂರು: ಕಾಣಿಯೂರಿನ ಮೂರು ಅಂಗಡಿಗಳಿಗೆ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಮೇ.2ರಂದು ರಾತ್ರಿ ನಡೆದಿದೆ. ಸೆಲೂನು, ಚಿಕನ್ ಸೆಂಟರ್, ಜ್ಯೂಸ್ ಅಂಗಡಿಗಳಿಂದ ಕಳ್ಳತನ ನಡೆದಿದೆ.

ಸ್ಥಳಕ್ಕಾಗಮಿಸಿದ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಚಿಕನ್ ಸೆಂಟರ್ ನಲ್ಲಿ ಮೊಬೈಲ್ ನಂಬರ್ ನ್ನು ಪೇಪರ್ ಚೀಟಿನಲ್ಲಿ ʼಕಳ್ಳನ ನಂಬರ್ʼ ಎಂದು ನಮೂದಿಸಿದ್ದು ಕಂಡು ಬಂದಿದೆ.



- Advertisement -