- Advertisement -
- Advertisement -
ಲಯನ್ಸ್ ಜಿಲ್ಲೆ 317- ಡಿ ಪ್ರಾಂತ್ಯ 7 ರ ಪ್ರಾಂತ್ಯ ಸಮ್ಮೇಳನದ ಪೂರ್ವಭಾವಿಯಾಗಿ (ನವೆಂಬರ್ 20) ಪ್ರಾಂತಿಯ ಅಧ್ಯಕ್ಷರಾದ ಲ. ಸುದರ್ಶನ್ ಪಡಿಯಾರ್ ರವರ ನೇತೃತ್ವದಲ್ಲಿ ಪ್ರಾಂತೀಯ ಸಮ್ಮೇಳನದ ಸಲಹೆಗಾರ ಲ. ಸತೀಶ್ ಕುಮಾರ್ ಆಳ್ವರವರು ಕೊಡಮಾಡಿದ ಪ್ರಿಂಟರ್ ನ್ನು ವಿಟ್ಲ ಪೊಲೀಸ್ ಠಾಣೆ ಗೆ ಇನ್ಸ್ಪೆಕ್ಟರ್ ನಾಗರಾಜ್ ಹೆಚ್. ಇ ಇವರಿಗೆ ಹಸ್ತಾಂತರಿಸಲಾಯಿತು.


ಈ ಸಂಧರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಸಂದೀಪ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಕಾರ್ಯದರ್ಶಿ ಹರೀಶ್ ಶೆಟ್ಟಿ ಎಂ, ಸದಸ್ಯ ಸದಾನಂದ ಗೌಡ ಸೇರಾಜೆ, ಪ್ರೊಬೆಷನರಿ ಎಸ್ ಐ ಸೇರಿದಂತೆ ಪೊಲೀಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.


- Advertisement -








