Monday, June 30, 2025
spot_imgspot_img
spot_imgspot_img

ವಿಟ್ಲ: 11 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ

- Advertisement -
- Advertisement -
vtv vitla

ವಿಟ್ಲ: 11ನೇ ವಾರ್ಡಿನ ಸರ್ಕಾರಿ ಸಮುದಾಯ ಆಸ್ಪತ್ರೆಯ ಹಿಂಬದಿಯ -ಗೆ ಸುಮಾರು 11 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ,ರಾಮದಾಸ ಶೆನೈ, ರಾಧಾಕೃಷ್ಣ ನಾಯಕ್, ಸುಭಾಷ್ ನಾಯಕ್, ರಾಘವೇಂದ್ರ ಪೈ, ಸುಧೀರ್ ಭಟ್, ಮಹಾಬಲೇಶ್ವರ ಭಟ್, ಮೋಹನ್ ಕಟ್ಟೆ, ಸುದರ್ಶನ್, ನಾಗೇಶ ಬಸವನಗುಡಿ, ಗಿರಿಯಪ್ಪ ಗೌಡ ಬಸವನಗುಡಿ, ರವಿ ಕಟ್ಟೆ, ಲಕ್ಷ್ಮಿಕಾಂತ ಕಟ್ಟೆ, ಉಜ್ವಲ್ ಕಟ್ಟೆ, ರೋಹಿತ್ ಕಟ್ಟೆ ಭಾಗವಹಿಸಿದರು.

- Advertisement -

Related news

error: Content is protected !!