Friday, April 26, 2024
spot_imgspot_img
spot_imgspot_img

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿದ ನಟಿ ತಾರ ಅನುರಾಧ

- Advertisement -G L Acharya panikkar
- Advertisement -

ಬಂಟ್ವಾಳ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರ ಅನುರಾಧ ಅವರು ಕುಟುಂಬ ಸಹಿತ ಜ. 5ರಂದು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ಕ್ಷೇತ್ರಕ್ಕೆ ಭೇಟಿ ಭೇಟಿ ನೀಡಿ ಬಹಳ ಸಂತೋಷವಾಗಿದ್ದು ಇಲ್ಲಿ ವಿಶೇಷ ಶಕ್ತಿ ಇರುವುದು ಭಕ್ತಾಧಿಗಳನ್ನು ಕಾಣುವಾಗಲೇ ತಿಳಿಯುತ್ತದೆ. ತಾಯಿಯನ್ನು ನಂಬಿ ಬರುತ್ತಿದ್ದು ಆಕೆ ಕೈ ಬಿಡುವುದಿಲ್ಲ ಎಂಬ ನಂಬಿಕೆ ಅವರಲ್ಲಿದೆ ಎಂದರು.

ತಾರಾ ತಾಯಿ ಪುಷ್ಪಮ್ಮ,ಉದ್ಯಮಿ  ವೆಂಕಟೇಶ್, ಶ್ರೀ ಆದಿಮಾಯೆ ಮಹಾಲಕ್ಮೀ ಮಂದಿರದ ಪಾತ್ರಿ ರಾಜೇಶ್, ಬೆಂಗಳೂರು ಉದ್ಯಮಿ ಗಣೇಶ್, ನಟ ಹರೀಶ್ ರಾಯ್, ಜೀವನ ರತನ್, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲು, ದಯಾನಂದ ಪಣೋಲಿಬೈಲು, ಸಂತೋಷ್ ಪಣೋಲಿಬೈಲು, ಅರ್ಚಕರಾದ ವಾಸು ಮೂಲ್ಯ, ನಾರಾಯಣ ಮೂಲ್ಯ ಮತ್ತಿತರು ಉಪಸ್ಥಿತರಿದ್ದರು.

- Advertisement -

Related news

error: Content is protected !!