- Advertisement -
- Advertisement -
ಮಂಗಳೂರು: ತುಳುನಾಡಿನ ಮಾಣಿಕ್ಯ, ಕೋಸ್ಟಲ್’ವುಡ್ನ ಕಾಮಿಡಿ ಕಿಂಗ್ ಎಂದೆನಿಸಿಕೊಂಡ ಅರವಿಂದ್ ಬೋಳಾರ್ ಅವರು ಅಯ್ಯಪ್ಪ ವೃತಧಾರಿಯಾಗಿ ಶಬರಿಮಲೆಗೆ ತೆರಳಿದ್ದಾರೆ.
ಜಪ್ಪಿನಮೊಗರಿನಲ್ಲಿ ಇರುಮುಡಿ ಕಟ್ಟಿ ಶಬರಿಮಲೆಯಾತ್ರೆ ಕೈಗೊಂಡಿದ್ದಾರೆ. ಇವರು ಅಯ್ಯಪ್ಪ ವೃತಾಧಾರಿಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
- Advertisement -