- Advertisement -
- Advertisement -
ಪುತ್ತೂರು: ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಪುತ್ತೂರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನ ದ ವಠಾರದಲ್ಲಿ ಸ್ವಚ್ಛತಾ ಕಾರ್ಯ ಕ್ರಮ ನಡೆಯಿತು.
ಸಂಘದ ಪ್ರಮುಖ ರಾದ ಪ್ರಜ್ವಲ್ ರೈ ಪಾತಾಜೆ, ಕಿಶೋರ್ ಕುಮಾರ್ ಕಲ್ಲಡ್ಕ, ಸುಜೀತ್ ಬಂಗೇರ, ರಾಧಾಕೃಷ್ಣ ಪುತ್ತೂರು, ದೇವರಾಜ್ ಸಿಂಹವನ, ರಾಕೇಶ್ ಗೌಡ ಪಾಪೆತಡ್ಕ, ಪುಟ್ಟಣ್ಣಮರಿಕೆ, ದೇವು ಮರೀಲ್ ಹಾಗೂ ಇತರ
ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
- Advertisement -