Saturday, January 25, 2025
spot_imgspot_img
spot_imgspot_img

ಕೊರೊನಗೆ ಮತ್ತಿಬ್ಬರು ಮಹಿಳೆ ಸಾವು: ಪುತ್ತೂರು ಹಾಗೂ ಉಳ್ಳಾಲ ನಿವಾಸಿಗಳು ಸಾವು

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಗೆ ಇಬ್ಬರು ಬಲಿಯಾಗಿದ್ದಾರೆ.
ಪುತ್ತೂರು ತಾಲೂಕಿನ‌ ಕೆಮ್ಮಿಂಜೆ ನಿವಾಸಿ 32 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಉಳ್ಳಾಲದ 57 ವರ್ಷದ ಮಹಿಳೆ ಸಾವು.
ಮಂಗಳೂರು ಹೊರವಲಯದ ಉಳ್ಳಾಲ‌ ನಿವಾಸಿಯಾಗಿದ್ದಾರೆ.
ಹೃಯದ ಸಂಬಂಧಿ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ.

- Advertisement -

Related news

error: Content is protected !!