Sunday, May 19, 2024
spot_imgspot_img
spot_imgspot_img

ಕೆದಂಬಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ ನಿಧನ..!

- Advertisement -G L Acharya panikkar
- Advertisement -

ಕೆದಂಬಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಸದಸ್ಯರಾಗಿರುವ. ಭಾಸ್ಕರ ರೈ ಎಂ ಮಿತ್ರಂಪಾಡಿಯವರು ನಿಧನರಾಗಿದ್ದಾರೆ.


ಭಾಸ್ಕರ ರೈಯವರು ಬಂಟ್ವಾಳದಲ್ಲಿ ಇರುವ ತನ್ನ ಪತ್ನಿ ಮನೆಗೆ ತೆರಳಿದ್ದರು. ಈ ವೇಳೆ ಪತ್ನಿ ಮನೆಯಲ್ಲಿಯೇ ರಾತ್ರಿ ನಿಧನರಾಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

- Advertisement -

Related news

error: Content is protected !!