- Advertisement -
- Advertisement -

ವಿಟ್ಲ:ಚಂದಳಿಕೆ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ. ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ವಾಸುದೇವ ಧ್ವಜಾರೋಹಣ ನೆರವೇರಿಸಿದರು. ಸಮಿತಿ ಸದಸ್ಯರಾದ ಜಿನ್ನಪ್ಪ, ಪ್ರವೀಣ, ಮುಖ್ಯ ಶಿಕ್ಷಕರಾದ ವಿಶ್ವನಾಥ, ಶಿಕ್ಷಕಿ ರೇಷ್ಮ ಅವರು ಉಪಸ್ಥಿತರಿದ್ದರು.


ರಾಧುಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ರಾಧುಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು ಬಾಲವಿಕಾಸ ಆದ್ಯಕ್ಷೆ ಶ್ರೀಮತಿ ಸಾಜಿದ ಧ್ವಜಾರೋಹಣಗೈದರು ಈ ಸಂದರ್ಭ ಪಂಚಾಯಿತ್ ಮಾಜೆ ಸದಸ್ಯ ಭಾಸ್ಕರ್ ಶೆಟ್ಟಿಗಾರ್,ಯುವಕ ಮಂಡಲ ಅಧ್ಯಕ್ಷ ಉದ್ಯಮಿ ಪ್ರಸನ್ನ ಕುಮಾರ್ ಅಂಗನವಾಡಿ ಕಾರ್ಯಕರ್ತೆ ಶ್ರೀ ಮತಿ ಸುಜಾತಾ ಸಹಾಯಕಿ ಶ್ರೀ ಮತಿ ಸೆಕೀನ ಆಶಾಕಾರ್ಯಕರ್ತೆ ಪ್ಲೊಸಿ ಡಿ ಸೊಜ ಪ್ರಮೊದ್ ರೈ ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.


- Advertisement -