- Advertisement -
- Advertisement -
ಢಾಕಾ: ಭಾರತ ಮತ್ತು ಬಾಂಗ್ಲಾ ನಡುವೆ ಸಂಪರ್ಕ ಸಾಧಿಸುವ ಹೊಸ ಪ್ಯಾಸೆಂಜರ್ ರೈಲು “ಮಿಟಾಲಿ ಎಕ್ಸ್ಪ್ರೆಸ್” ಗೆ ಪ್ರಧಾನಿ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮಾ. 27ರಂದು ಹಸಿರು ನಿಶಾನೆ ತೋರಿದರು.
ಢಾಕಾ ಮತ್ತು ಹೊಸ ಜಲ್ಪೈಗುರಿಯನ್ನು ಸಂಪರ್ಕಿಸುವ ಈ ಪ್ಯಾಸೆಂಜರ್ ರೈಲು ಸಂಚಾರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಎರಡು ನೆರೆಯ ರಾಷ್ಟ್ರಗಳ ನಡುವೆ ಚಲಿಸುವ ಮೈತ್ರಿ ಎಕ್ಸ್ಪ್ರೆಸ್ (ಢಾಕಾ-ಕೋಲ್ಕತ್ತಾ) ಮತ್ತು ಬಂಧನ್ ಎಕ್ಸ್ಪ್ರೆಸ್ (ಖುಲ್ನಾ-ಕೋಲ್ಕತಾ) ನಂತರದ ಮೂರನೇ ಪ್ಯಾಸೆಂಜರ್ ರೈಲು ಇದಾಗಿದೆ.
- Advertisement -