Friday, April 26, 2024
spot_imgspot_img
spot_imgspot_img

JCI ವಿಟ್ಲದ ಜೆಸಿ ಸಪ್ತಾಹ ಕಾರ್ಯಕ್ರಮದ ಬಂಧನ್ ಸಮಾರೋಪ ಸಮಾರಂಭ; ಸಂತೋಷ್ ಶೆಟ್ಟಿ ಪೆಲತಡ್ಕರವರಿಗೆ ಸಮಾಜ ಮುಖಿ ಸೇವೆಗೆ Outstanding Youth Award ಪ್ರಶಸ್ತಿ

- Advertisement -G L Acharya panikkar
- Advertisement -
driving

ವಿಟ್ಲ: JCI ವಿಟ್ಲ ಇದರ ಜೆಸಿ ಸಪ್ತಾಹ ಕಾರ್ಯಕ್ರಮದ ಬಂಧನ್ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ವಿಟ್ಲದ ಇಂಜಿನಿಯರ್ ಆದ, ಲಯನ್ಸ್ ಪೂರ್ವ ಅಧ್ಯಕ್ಷರು, ಪೂರ್ವ ಪ್ರಾಂತೀಯ ಅಧ್ಯಕ್ಷರು ಆದ ಲಯನ್. ಸಂತೋಷ್ ಶೆಟ್ಟಿ ಪೆಲತಡ್ಕ ಇವರಿಗೆ ಇವರ ಸಮಾಜ ಮುಖಿ ಸೇವೆ ಗುರುತಿಸಿ Outstanding Youth Award ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.

- Advertisement -

Related news

error: Content is protected !!