- Advertisement -
- Advertisement -
ವಿಟ್ಲ: ಕಬಕ ಉಸ್ತಾದ್ ರವರ ನೇತೃತ್ವದಲ್ಲಿ ವರ್ಷಂಪ್ರತಿ ಆಚರಿಸಿ ಕೊಂಡು ಬರುತ್ತಿರುವ 30 ನೇ ವರ್ಷದ ಜಲಾಲಿಯತ್ ರಾತೀಬ್ ಡಿ.13 ನೇ ಅದಿತ್ಯವಾರ ಅಸ್ತಮಿಸುವ ಸೋಮವಾರ ಮಗ್ರಿಬ್ ನಮಾಜ್ ನ ಬಳಿಕ ಕಬಕ ಉಸ್ತಾದ್ ರವರ ಕೊಳ್ನಾಡು ಬಾರೆಬೆಟ್ಟುವಿನ ಗರೀಬ್ ನವಾಝ್ ಮಂಝಿಲ್ ನಲ್ಲಿ ನಡೆಯಲಿದೆ.
ಕೋವಿಡ್ 19 ಸರಕಾರದ ನಿಯಮ ಪಾಲನೆ ಯೋಂದಿಗೆ ಜರಗಲಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಕಬಕ ಉಸ್ತಾದರ ನೇತೃತ್ವದ ರಾತೀಬ್ ಗೆ ಹರಕೆ ಸಂದಾಯ ಮಾಡುವವರು ನೇರವಾಗಿ ಬಾರಬೆಟ್ಟುವಿಗೆ ತಲುಪಿಸಬಹುದು ಅಥವಾ ದೂರವಾಣಿ ಸಂಖೈ 9448726086, 9741669249, 9113224795 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
- Advertisement -